ಹೊಸ ವರುಷ ಬಂದಿದೆ, ಉಗಾದಿಯ ಬೇವು ಬೆಲ್ಲ ಸವಿದಾಗಿದೆ. ಹೊಸ ವರುಷದ ನನ್ನ ಹೊಸ ಪ್ರತಿಜ್ನೆಯನ್ನೂ ಕೈಗೊಂಡದ್ದಾಗಿದೆ. ಅದನ್ನು ತಿಳಿಸಿ ನಿಮಗೆ ತಲೆನೋವು ತರಲೆಂದೆ ನಾನಿಲ್ಲಿ ಹಾಜರು. ಬಿಡುವಿಲ್ಲದ ಈ ಬಕಿನಲ್ಲಿ ನಾವಾಗಿಯೆ ಬಿಡುವು ಮಾಡಿಕೊಳ್ಳಬೇಕೆಂಬ ಹೊಸ ಪಾಠ ಕಲಿತಿರುವ ನಾನು ಇನ್ನು ಮುಂದೆ ೧೫ ದಿನಗಳಿಗೊಮ್ಮೆಯಾದರೂ ಒಂದು ಬರಹ ಬ್ಲಾಗಿಸಲೇ ಬೇಕೆಂದು ತೀರ್ಮಾನಿಸಿದ್ದೇನೆ. ಓದುವ ತಲೆನೋವು ನಿಮಗೆ. ಮೊದಲಿನಂತೆ ನಿಮ್ಮ ಪ್ರೋತ್ಸಾಹ, ಆಶೀರ್ವಾದಗಳು ಸದಾ ಇರಲಿ. ನೀವು ಪ್ರತೀ ಬರಹಗಳನ್ನು ಓದುವಿರೆಂಬ ನಂಬಿಕೆಯೊಂದಿಗೆ
- ಅನಿನಾದ (ಅನೀಶ್ ಪಿ ವಿ)


ನಿಮ್ಮ ಅಭಿಪ್ರಾಯ